ಪ್ರಚಲಿತ ವಿದ್ಯಮಾನಗಳು- ನವೆಂಬರ್-13, 2016

ಸ್ಟೀಲ್ ಆಥಾರಿಟಿ ಆಫ್ ಇಂಡಿಯಾಗೆ 2016 ಗೋಲ್ಡನ್ ಪಿಕಾಕ್ ಪ್ರಶಸ್ತಿ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾಗೆ ಪ್ರತಿಷ್ಠಿತ 2016 ಗೋಲ್ಡನ್ ಪಿಕಾಕ್ ಫಾರ್ ಕಾರ್ಪೋರೆಟ್ ಗವರ್ನೆನ್ಸ್ ಪ್ರಶಸ್ತಿ ಲಭಿಸಿದೆ. ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ (SAIL) ಪರವಾಗಿ ರೂರ್ಕೆಲಾ ಸ್ಟೀಲ್ ಉತ್ಪಾದನ ಘಟಕದ ಸಿಇಓ ಅಶ್ವಿನ್ ಕುಮಾರ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಲಂಡನ್ ನಲ್ಲಿ ನಡೆದ 16ನೇ ಲಂಡನ್ ಗ್ಲೋನಲ್ ಕನ್ವೆಷನ್ ಆನ್ ಕಾರ್ಪೋರೆಟ್ ಗವರ್ನೆನ್ಸ್ ನಲ್ಲಿ ಪ್ರಶಸ್ತಿಯನ್ನು ನೀಡಲಾಯಿತು. ಕಾರ್ಪೋರೆಟ್ ಗವರ್ನೆನ್ಸ್ ಕ್ಷೇತ್ರದಲ್ಲಿ ಸೇಲ್ ಸೇವೆಯನ್ನು…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-12, 2016

ಪಲ್ಯಾರ್ ನ್ಯಾವಿಗೇಷನ್ ಉಪಗ್ರಹ XPNAV-1 ಯಶಸ್ವಿಯಾಗಿ ಉಡಾಯಿಸಿದ ಚೀನಾ ವಿಶ್ವದ ಮೊದಲ ಪಲ್ಸಾರ ನ್ಯಾವಿಗೇಷನ್ ಉಪಗ್ರಹ ಅಥವಾ ಬಾಹ್ಯಕಾಶ ನೌಕೆಯನ್ನು ಚೀನಾ ಯಶಸ್ವಿಯಾಗ ಉಡಾಯಿಸಿದೆ. ಇದಕ್ಕೆ XPNAV-1 ಎಂದು ಹೆಸರಿಡಲಾಗಿದೆ. ಚೀನಾದ ಜಿಂಕ್ವಾನ್ ರಾಕೆಟ್ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 11 ರಾಕೆಟ್ ಬಳಸಿ ಈ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. XPNAV-1 ಪ್ರಮುಖಾಂಶಗಳು: ಈ ಉಪಗ್ರಹದ ತೂಕ 200 ಕೆ.ಜಿ ಹಾಗೂ ಎರಡು ಡಿಟೆಕ್ಟರ್ ಗಳನ್ನು ಇದು ಹೊಂದಿದೆ. ಈ ಉಪಗ್ರಹ ಸೂರ್ಯನ ಕಕ್ಷೆಯ ಸುತ್ತ ಸುತ್ತಲಿದೆ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-11, 2016

ಇಂಡಿಯನ್ ಓಪನ್ ಗಾಲ್ಫ್ ಪ್ರಶಸ್ತಿ ಗೆದ್ದ ಅದಿತಿ ಅಶೋಕ್ ಬೆಂಗಳೂರು ಮೂಲದ ಉದಯೋನ್ಮುಖ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಇಂಡಿಯನ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ  ಲೇಡೀಸ್ ಯುರೋಪಿಯನ್ ಟೂರ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಅದಿತಿ ಭಾಜನರಾಗಿದ್ದಾರೆ. ಹರಿಯಾಣದ ಗುರುಗ್ರಾಮದ ಡಿಎಲ್ಎಫ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ನಲ್ಲಿ ಅದಿರಿ ಈ ಸಾಧನೆ ಮಾಡಿದರು. ಆ ಮೂಲಕ 60,000 ಡಾಲರ್ ತಮ್ಮದಾಗಿಸಿಕೊಂಡರು. ಒಂಭತ್ತನೇ ಸ್ಥಾನದಲ್ಲಿದ್ದ ಅದಿತಿ, 17ನೇ ಕುಳಿ (ಹೋಲ್)…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-10, 2016

ಡಾ. ಎಂ. ಪ್ರಭಾಕರ ಜೋಶಿಗೆ  ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪಾರ್ತಿಸುಬ್ಬ ಪ್ರಶಸ್ತಿ ಯಕ್ಷಗಾನದ ಹಿರಿಯ ವಿದ್ವಾಂಸ, ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿ ರವರನ್ನು ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪಾರ್ತಿಸುಬ್ಬ ಪ್ರಶಸ್ತಿಯನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಯಕ್ಷಗಾನಕ್ಕೆ ಮಹತ್ವದ ಕೊಡುಗೆ ನೀಡುವ ಪ್ರಶಸ್ತಿಯಾಗಿದೆ. ಪ್ರಶಸ್ತಿಯು 1 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಡಾ ಎಂ ಪ್ರಭಾಕರ ಜೋಶಿ: ಜೋಶಿ ಅವರು ಪ್ರಮುಖ ಯಕ್ಷಗಾನ ವಿಮರ್ಶಕರು. ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲ ರಾಗಿ ಬಡ್ತಿಹೊಂದಿ ನಿವೃತ್ತರಾಗಿದ್ದಾರೆ. ಜೋಶಿ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-9, 2016

ರೂ 500, 1000 ನೋಟುಗಳು ಇನ್ನು ಅಮಾನ್ಯ: ಕೇಂದ್ರ ಸರ್ಕಾರ ಚಾಲ್ತಿಯಲ್ಲಿರುವ ರೂ 500 ಮತ್ತು ರೂ 1000 ನೋಟಗಳ ಚಲಾವಣೆ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ರಾಷ್ಟ್ರೀಯ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ರವರು ಈ ಐತಿಹಾಸಿಕ ನಿರ್ಧಾರವನ್ನು ತಿಳಿಸಿದರು. ಕಪ್ಪು ಹಣ, ಖೋಟಾ ನೋಟು ಮತ್ತು ಭ್ರಷ್ಟಾಚಾರ ತಡೆಗಟ್ಟುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ ರೂ 100, ರೂ 50, ರೂ 20, ರೂ 10, ರೂ 5, ರೂ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-8, 2016

ತಬಲಾ ಕಲಾವಿದ ಸುರೇಶ್ ತಲ್ವಾಲಕರ್ ರವರಿಗೆ 2015ನೇ ಸಾಲಿನ ಟಿ ಚೌಡಯ್ಯ ಪ್ರಶಸ್ತಿ ಪ್ರಖ್ಯಾತ ತಬಲಾ ಕಲಾವಿದ ಸುರೇಶ್ ತಲ್ವಾಲಕರ್ ರವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2015ನೇ ಸಾಲಿನ ಟಿ. ಚೌಡಯ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಸಿದ್ದ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್ ಅವರನ್ನು ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಇತರೆ ಪ್ರಶಸ್ತಿಗಳು: ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಪೀಟರ್ ಲೂಯಿಸ್, ದಕ್ಷಿಣ ಕನ್ನಡ ಜಕಣಚಾರಿ ಪ್ರಶಸ್ತಿ: ಎನ್ ಪುಷ್ಪಮಾಲ, ಬೆಂಗಳೂರು ಶ್ರೀನಿಜಗುಣ ಪುರಂದರ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-7, 2016

ಭಾರತ-ಯುಕೆ ಎರಡು ಒಡಂಬಡಿಕೆ ಒಪ್ಪಂದಕ್ಕೆ ಸಹಿ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಎರಡು ಮಹತ್ವದ ಒಡಂಬಡಿಕೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಸುಗಮಕೊಳ್ಳಲಿದೆ. ಯುಕೆ ಪ್ರಧಾನ ಮಂತ್ರಿ ಥೆರೆಸಾ ಮೇ ಅವರು ಮೂರು ದಿವಸಗಳ ಕಾಲ ಭಾರತ ಪ್ರವಾಸದ ಆಗಮಿಸಿರುವ ವೇಳೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬ್ರಿಟನ್ ಪ್ರಧಾನಿಯಾದ ನಂತರ ಥೆರೆಸಾ ಮೇ ಅವರು ಯುರೋಪ್ ನಂತರ ಇದೇ ಮೊದಲ ಬಾರಿಗೆ ಬೇರೆ ದೇಶಕ್ಕೆ ಭೇಟಿನೀಡಿದ್ದಾರೆ. ಸಹಿ ಹಾಕಲಾದ ಒಪ್ಪಂದಗಳು: ಸುಲಭ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-6, 2016

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಭಾರತೀಯ ಅನಿಲ ರಜಪೂತ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಭಾರತೀಯ ವಕೀಲ ಅನಿರುದ್ದ ರಜಪೂತ್ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ಆಯೋಗ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ವಕೀಲ ಅನಿರುದ್ಧ ರಜಪೂತ್ ಅವರಿಗೆ ಏಶ್ಯಾ-ಪೆಸಿಫಿಕ್ ಗುಂಪಿನಲ್ಲಿ ಅತೀ ಹೆಚ್ಚು ಮತಗಳು ಲಭಿಸಿವೆ ಭರ್ಜರಿ ಜಯ ಗಳಿಸಿದ್ದಾರೆ. ರಹಸ್ಯ ಮತದಾನದಲ್ಲಿ ಅನಿರುದ್ಧ ಅವರು ಏಶ್ಯ ಪೆಸಿಫಿಕ್ ಗುಂಪಿನಲ್ಲಿ 160 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಜಪಾನ್ನ ಶಿನ್ಯಾ ಮುರಾಸೆ 148 ಮತಗಳನ್ನಷ್ಟೇ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-5, 2016

ದೇಶದಾದ್ಯಂತ ಆಹಾರ ಭದ್ರತಾ ಕಾಯಿದೆ ಜಾರಿ ಸಬ್ಸಿಡಿ ದರದಲ್ಲಿ ಆಹಾರಧಾನ್ಯ ವಿತರಿಸುವ ಆಹಾರ ಭದ್ರತಾ ಕಾಯಿದೆ-2013 ದೇಶದಾದ್ಯಂತ ಜಾರಿಗೆ ಬಂದಿದೆ. ಕೇರಳ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಮಾತ್ರ ಆಹಾರ ಭದ್ರತಾ ಕಾಯ್ದೆ ಅನುಷ್ಠಾನಗೊಂಡಿರಲಿಲ್ಲ, ಆದರೆ ಈ ಎರಡು ರಾಜ್ಯಗಳಲ್ಲಿ ಈಗ ಜಾರಿಗೆ ಬಂದಿರುವುದರಿಂದ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಟಾನಗೊಂಡಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ತಿಳಿಸಿದ್ದಾರೆ. ಪ್ರಮುಖಾಂಶಗಳು: ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕಾಯಿದೆ ಅನುಷ್ಟಾನಗೊಂಡಿರುವುದರಿಂದ 34 ಕೋಟಿ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-4, 2016

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ನಾಲ್ಕು ಹಂತದ ತೆರಿಗೆ ದರ ನಿಗದಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಂಡಳಿ ನಾಲ್ಕು ಹಂತದ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಕನಿಷ್ಠ ಶೇ.5ರಿಂದ ಗರಿಷ್ಠ ಶೇ.28ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಒಟ್ಟು ನಾಲ್ಕು ಹಂತದ ತೆರಿಗೆ ಪದ್ಧತಿಯನ್ನು ಜಾರಿಗೊಳಿಸುತ್ತಿದ್ದು, ವಿವಿಧ ವಸ್ತುಗಳ ಮೇಲೆ ಶೇ,5, ಶೇ.12, ಶೇ.18 ಮತ್ತು ಶೇ.28ರಷ್ಟು ತೆರಿಗೆ ವಿಧಿಸಲಾಗುವುದು. ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳು: ಒಟ್ಟು ನಾಲ್ಕು…

Read More