ಕಲಾಡನ್ ಬಹು-ಮಾದರಿ ಸಾರಿಗೆ ಯೋಜನೆ (ಕೆಎಂಟಿಟಿ): KMTT ಮುಖ್ಯವಾಗಿ ಶಿಪ್ಪಿಂಗ್, ಒಳನಾಡು ಜಲಸಾರಿಗೆ ಮತ್ತು ರಸ್ತೆ ಸಾರಿಗೆ ವಿಸ್ತರಣೆಗಳನ್ನು ಒಳಗೊಂಡಿರುವ ಬಹು-ಮಾದರಿ ಸಾರಿಗೆ ಯೋಜನೆಯಾಗಿದೆ. ಇವುಗಳ ಪೈಕಿ ಕೋಲ್ಕತಾದಿಂದ ಮ್ಯಾನ್ಮಾರ್ನಲ್ಲಿನ ಸಿಟ್ವೆ ಬಂದರಿನ ಶಿಪ್ಪಿಂಗ್ ಮಾರ್ಗ ಅತಿ ಉದ್ದದು ಆಗಿದೆ. ಭಾರತ ಸರ್ಕಾರವು ಈ ಯೋಜನೆಗೆ ಧನಸಹಾಯವನ್ನು ನೀಡುತ್ತಿದೆ ಮತ್ತು ನೆರೆಹೊರೆಯ ರಾಷ್ಟ್ರಗಳಲ್ಲಿ ಭಾರತದ ಪ್ರಮುಖ ಬಂಡವಾಳ ಯೋಜನೆಯೆಂದು ಪರಿಗಣಿಸಲಾಗಿದೆ. ಸರಕುಗಳನ್ನು ಕೊಲ್ಕತ್ತಾ ಬಂದರಿನಿಂದ ಪ್ರಾರಂಭಿಸಿ ಮ್ಯಾನ್ಮಾರ್ನಲ್ಲಿ ಸಿಟ್ವೆ ಬಂದರಿಗೆ ಹಡುಗಿನ ಮೂಲಕ ಸಾಗಿಸಲಾಗುತ್ತದೆ.…
Read Moreನೀತಿ ಆಯೋಗದಿಂದ “ಸಾಥ್ (SATH)” ಕಾರ್ಯಕ್ರಮಕ್ಕೆ ಚಾಲನೆ ನೀತಿ ಆಯೋಗ ಸಾಥ್ SATH-Sustainable Action for Transforming Human Capital ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಪ್ರಮುಖಾಂಶಗಳು: ಸಾಥ್ ಕಾರ್ಯಕ್ರಮದಡಿ ನೀತಿ ಆಯೋಗ ಆರೋಗ್ಯ ವ್ಯವಸ್ಥೆಗಳಿಗೆ ಮೂರು ಭವಿಷ್ಯದ ‘ಮಾದರಿ ರಾಜ್ಯಗಳ”ನ್ನು ಗುರುತಿಸಲಿದೆ. ಮೂರು ರಾಜ್ಯಗಳನ್ನು ಗುರುತಿಸಿದ ನಂತರ ಈ ಮೂರು ರಾಜ್ಯಗಳ ಸರ್ಕಾರಗಳೊಂದಿಗೆ ನಿಕಟ ಸಹಯೋಗದೊಂದಿಗೆ ಕೆಲಸ ಮಾಡಲಿದೆ. ಆ ಮೂಲಕ ದೃಢವಾದ ಮಾರ್ಗಸೂಚಿಯನ್ನು ವಿನ್ಯಾಸಗೊಳಿಸಲು, ಕಾರ್ಯಕ್ರಮದ ಆಡಳಿತ ರಚನೆಯನ್ನು ಅಭಿವೃದ್ಧಿಪಡಿಸುವುದು, ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್ ಕಾರ್ಯವಿಧಾನಗಳನ್ನು…
Read More“ಸೆಲ್ಫಿ ವಿತ್ ಡಾಟರ್” ಮೊಬೈಲ್ ಅಪ್ಲಿಕೇಷನ್ ಗೆ ಚಾಲನೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಮೊಬೈಲ್ ಅಪ್ಲಿಕೇಶನ್ ‘ಸೆಲ್ಫಿ ವಿತ್ ಡಾಟರ್’ಗೆ ಚಾಲನೆ ನೀಡಿದರು. ಹೆಣ್ಣು ಭ್ರೂಣಹತ್ಯೆ ಮತ್ತು ಲಿಂಗ ಆಯ್ಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಈ ಅಪ್ಲಿಕೇಶನ್ ಹೊಂದಿದೆ. ಈ ವೇಳೆ ಪ್ರಣಬ್ ಮುಖರ್ಜಿ ಅವರು ಈ ವಿನೂತನ ಪ್ರಯತ್ನವನ್ನು ದೊಡ್ಡಮಟ್ಟದಲ್ಲಿ ಯಶಸ್ವಿಗೊಳಿಸಲು ಹೆಣ್ಣುಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತೆ ಪ್ರಸ್ತಾಪಿಸಿದ್ದಾರೆ. ಲಿಂಗ ಅಸಮತೋಲನದಿಂದ ಉಂಟಾದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು…
Read Moreಕಂಬಳ ಮಸೂದೆಗೆ ಕಾನೂನು ಸಚಿವಾಲಯದಿಂದ ಅನುಮೋದನೆ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯವು “ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ)ವಿಧೇಯಕ-2017’ನ್ನು ಅನುಮೋದಿಸಿದ್ದು, ಇದರಿಂದ ಕಂಬಳ ಕ್ರೀಡೆಯನ್ನು ಕಾನೂನುಬದ್ಧಗೊಳಿಸಿದೆ. ಈ ಮಸೂದೆಯನ್ನು ರಾಷ್ಟ್ರಪತಿಯವರ ಸಹಿಗೆ ಕಳುಹಿಸಿಕೊಡಲಾಗುವುದು. ಹಿನ್ನಲೆ: ಕರ್ನಾಟಕ ಹೈಕೋರ್ಟ್ ನವೆಂಬರ್ 2016ರಲ್ಲಿ ಕರಾವಳಿ ಜಾನಪದ ಕ್ರೀಡೆ ಕಂಬಳ ಆಚರಣೆಗೆ ತಡೆಯಾಜ್ಞೆ ನೀಡಿತ್ತು. ಕಂಬಳ ಕ್ರೀಡೆಯಲ್ಲಿ ಪ್ರಾಣಿ ಹಿಂಸೆಯನ್ನು ಮಾಡಲಾಗುತ್ತಿದೆ ಎಂದು ಪ್ರಾಣಿ ದಯಾ ಸಂಘದವರು 2014ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದ ರೀತಿಯಲ್ಲೆ…
Read Moreನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಮುಖ್ಯಸ್ಥರಾಗಿ ವಿಕ್ರಂ ಲಿಮಯೆ ನೇಮಕ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜಿನ (ಎನ್ಎಸ್ಇ) ಎಂಡಿ ಮತ್ತು ಸಿಇಒ ಆಗಿ ವಿಕ್ರಮ್ ಲಿಮಯೆ ನೇಮಕಾತಿಗೆ SEBI ಷರತ್ತುಬದ್ಧ ಅನುಮೋದನೆಯನ್ನು ನೀಡಿದೆ. 2017ರ ಫೆಬ್ರುವರಿಯಲ್ಲಿ ಎನ್ಎಸ್ಇ ಮುಖ್ಯಸ್ಥನ ಹುದ್ದೆಗಾಗಿ ಮೂಲಸೌಕರ್ಯ ಹಣಕಾಸು ಸಂಸ್ಥೆ IDFC ಎಂ.ಡಿ ಮತ್ತು ಸಿಇಒ ಆಗಿರುವ ಲಿಮಯೆ ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವ್ಯವಹಾರಗಳನ್ನು ನಿರ್ವಹಿಸುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ನಾಲ್ಕು ಸದಸ್ಯರ…
Read Moreನ್ಯೂಟ್ರಾನ್ ನಕ್ಷತ್ರಗಳ ಅಧ್ಯಯನಕ್ಕೆ ಹೊಸ ಮಿಷನ್ ಆರಂಭಿಸಲಿರುವ ನಾಸಾ ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ಮೀಸಲಾಗಿರುವ ವಿಶ್ವದ ಮೊಟ್ಟಮೊದಲ ಮಿಷನ್ ಅನ್ನು ಪ್ರಾರಂಭಿಸಲು ನಾಸಾ ಸಜ್ಜಾಗಿದೆ. ನಾಸಾವು ಫಾಲ್ಕನ್ 9 ರಾಕೆಟ್ ಬಳಸಿ “ನ್ಯೂಟ್ರಾನ್ ಸ್ಟಾರ್ ಇಂಟೀರಿಯರ್ ಕಾಂಪೋಸಿಶನ್ ಎಕ್ಸ್ಪ್ಲೋರರ್ ಅಥವಾ NICER ಅನ್ನು ಪ್ರಾರಂಭಿಸಲಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ದಲ್ಲಿ NICER ಅನ್ನು ಬಾಹ್ಯ ಪ್ಲೆಲೋಡ್ ಆಗಿ ಜೋಡಣೆ ಮಾಡಲಾಗುವುದು. ಸ್ಥಾಪನೆಯಾದ ಒಂದು ವಾರದ ನಂತರ, NICER ನ್ಯೂಟ್ರಾನ್ ನಕ್ಷತ್ರಗಳನ್ನು ವೀಕ್ಷಿಸಲು ಪ್ರಾರಂಭಿಸಲಿದೆ.…
Read Moreಪ್ಯಾರಿಸ್ ಒಪ್ಪಂದದಿಂದ ಹೊರಗುಳಿಯಲು ಅಮೆರಿಕ ನಿರ್ಧಾರ ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ 2015ರಲ್ಲಿ ಮಾಡಲಾದ ಮಹತ್ವದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹೊರಗುಳಿಯುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ‘ಪ್ಯಾರಿಸ್ ಒಪ್ಪಂದವು ಅಮೆರಿಕ ಹಾಗೂ ಅದರ ಅರ್ಥವ್ಯವಸ್ಥೆಗೆ ಮಾರಕವಾಗಿದೆ ಎಂದು ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಈ ನಿರ್ಧಾರದಿಂದ ಪ್ಯಾರಿಸ್ ಒಪ್ಪಂದದಿಂದ ಹಿಂದುಳಿದಿರುವ ಅಲ್ಪಸಂಖ್ಯಾತ ರಾಷ್ಟ್ರಗಳಾದ ಸಿರಿಯಾ ಮತ್ತು ನಿಕರಾಗುವಾ ಸೇರಿದಂತೆ ಇತರೆ ರಾಷ್ಟ್ರಗಳ ಪಟ್ಟಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನ ಸೇರ್ಪಡೆಗೊಳ್ಳಲಿದೆ. ಪ್ಯಾರಿಸ್ ಒಪ್ಪಂದಕ್ಕೆ…
Read Moreಭಾರತದಲ್ಲಿ ಹೊಸದಾಗಿ 499 ಪ್ರಭೇದಗಳು ಪತ್ತೆ ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾದ “ಅನಿಮಲ್ ಡಿಸ್ಕವರೀಸ್ 2016, ನ್ಯೂ ಸ್ಪೀಸೀಸ್ ಅಂಡ್ ರೆಕಾರ್ಡ್ಸ್” ಮತ್ತು ಬಟಾನಿಕಲ್ ಸರ್ವೇ ಆಫ್ ಇಂಡಿಯಾದ ಪ್ಲಾಂಟ್ ಡಿಸ್ಕವರೀಸ್ 2016, ವರದಿ ಪ್ರಕಾರ ಕಳೆದ ವರ್ಷ 499 ಹೊಸ ಪ್ರಭೇದಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪತ್ತೆ ಮಾಡಲಾಗಿದೆ. ಪ್ರಾಣಿಗಳು: ಹೊಸ ಆವಿಷ್ಕಾರಗಳ ಪೈಕಿ 258 ಅಕಶೇರುಕಗಳು ಮತ್ತು 55 ಕಶೇರುಕಗಳಾಗಿವೆ. ಸುಮಾರು 97 ಕೀಟಗಳು, 27 ಮೀನುಗಳು, 12 ಉಭಯಚರಗಳು, 10 ಪ್ಲ್ಯಾಟಿಹೆಲ್ಮಿಂಟ್ಸ್, ಒಂಬತ್ತು…
Read Moreವಿಶ್ವದ ಮೊದಲ ಹೈಬ್ರಿಡ್ “ಏರೋಬೋಟ್” ಆನಾವರಣ ಇಂಡೋ-ರಷ್ಯಾದ ಜಂಟಿ ಉದ್ಯಮ ಸಂಸ್ಥೆ ಅಭಿವೃದ್ದಿಪಡಿಸಿರುವ ವಿಶ್ವದ ಮೊದಲ ಹೈಬ್ರಿಡ್ ‘ಏರೋಬೋಟ್’ ಅನ್ನು ರಷ್ಯಾದಲ್ಲಿ ಆಯೋಜಿಸಲಾಗಿದ್ದ ಸ್ಕೋಲ್ಕ್ವೊವೊ ಫೌಂಡೇಶನ್ ಸ್ಟಾರ್ಟ್ ಆಪ್ ಪ್ರದರ್ಶನದಲ್ಲಿ ಆನಾವರಣಗೊಳಿಸಲಾಯಿತು. ಪ್ರಮುಖಾಂಶಗಳು: ಈ ಏರೋಬಾಟ್ ಭೂಮಿ, ನೀರು, ಹಿಮ ಮತ್ತು ಮರಳಿನ ಮೇಲೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಕಷ್ಟಕರವಾದ ಭೂಪ್ರದೇಶಗಳಲ್ಲಿ ಉದಾಹರಣೆಗೆ ಪ್ರವಾಹ ಅಥವಾ ಜವುಗು ಪ್ರದೇಶಗಳಲ್ಲಿ ಆಳವಿಲ್ಲದ ನೀರಿನ ಕಾರಣದಿಂದಾಗಿ ಸಾಮಾನ್ಯ ದೋಣಿಗಳು ಹಾದು ಹೋಗದಂತಹ ಪ್ರದೇಶಗಳಲ್ಲಿ ಇದು ಚಲಿಸಲಿದೆ. ಏರೋಬಬೋಟಿನಲ್ಲಿ 10 ಪ್ರಯಾಣಿಕರು…
Read Moreಭಾರತೀಯ ಹವಾಮಾನ ಇಲಾಖೆಯಿಂದ ಚಿಕನ್ ಗುನ್ಯ/ಮಲೇರಿಯಾ ಮುನ್ಸೂಚನೆ ವ್ಯವಸ್ಥೆ ದೇಶದ ವಿವಿಧ ಪ್ರದೇಶಗಳಲ್ಲಿ ಮಲೇರಿಯಾ ಅಥವಾ ಚಿಕುಂಗುನ್ಯಾ ಸಂಭವಿಸುವ ಸಾಧ್ಯತೆಯ ಬಗ್ಗೆ 15 ದಿನಗಳ ಮುಂಚಿತವಾಗಿ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಅಭಿವೃದ್ದಿಪಡಿಸುತ್ತಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಘೋಷಿಸಿದೆ. ಜಾಗತಿಕ ತಾಪಮಾನ ಏರಿಕೆಯ ಸವಾಲುಗಳು ಮತ್ತು ಅದರಿಂದ ವಾತಾವರಣದ ಮೇಲಾಗುವ ಪ್ರಭಾವಕ್ಕೆ ಸೇರಿದಂತೆ ಹವಾಮಾನ-ಸಂಬಂಧಿತ ಮಾಹಿತಿಯನ್ನು ಒದಗಿಸುವುದು ಈ ಸೇವೆಯ ಉದ್ದೇಶವಾಗಿದೆ. ತೀವ್ರ ಮಳೆಯಿಂದ ವಾತಾವರಣದಲ್ಲಿ ಆರ್ದ್ರತೆಯು ಹೆಚ್ಚುವುದಲ್ಲದೆ ನೀರು ನಿಲ್ಲುವುದು ಸಾಮಾನ್ಯ. ಇದರಿಂದ ವೆಕ್ಟರ್ ಬಾರ್ನ್…
Read More