ಪ್ರಚಲಿತ ವಿದ್ಯಮಾನಗಳು-ಜೂನ್,5,2017

ಸ್ಯಾಮಸಂಗ್ ಇಂಡಿಯಾ ಮತ್ತು MSME ಸಚಿವಾಲಯ ನಡುವೆ ಒಪ್ಪಂದಕ್ಕೆ ಸಹಿ ಸ್ಯಾಮ್ಸಂಗ್ ಇಂಡಿಯಾ ಮತ್ತು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ನಡುವೆ ಬೆಂಗಳೂರು ಮತ್ತು ಜಮ್ಶೆಡ್ಪುರದಲ್ಲಿ ಎರಡು ಹೊಸ ಸ್ಯಾಮ್ಸಂಗ್ ಟೆಕ್ನಿಕಲ್ ಶಾಲೆಗಳನ್ನು ಸ್ಥಾಪಿಸಲು ಹಾಗೂ ಪ್ರಸ್ತುತ ದೇಶದಾದ್ಯಂತ ಅಸ್ತಿತ್ವದಲ್ಲಿರುವ 10 ಶಾಲೆಗಳ ಪಾಲುದಾರಿಕೆಯನ್ನು ನವೀಕರಿಸಲು ಒಪ್ಪಂದಕ್ಕೆ ಸಹಿಹಾಕಲಾಗಿದೆ. ಪ್ರಮುಖಾಂಶಗಳು: ಕೇಂದ್ರ ಸರ್ಕಾರದ ಬೇಟಿ ಬಚಾವೊ, ಬೇಟಿ ಪಡಾವೊ ಪ್ರಚಾರದ ಅಂಗವಾಗಿ ಸ್ಯಾಮ್ಸಂಗ್ ಇಂಡಿಯಾ ಬಾಲಕಿಯರು ಮತ್ತು ವಿಕಲಚೇತನರಿಗೆ ತರಬೇತಿ ನೀಡಲು ಎಮ್ಎಸ್ಎಮ್ಇ-ಸ್ಯಾಮ್ಸಂಗ್…

Read More

ಪ್ರಚಲಿತ ವಿದ್ಯಮಾನಗಳು-ಜೂನ್,4,2017

ಏರ್ಟೆಲ್ ನೊಂದಿಗೆ ಟೆಲಿನಾರ್ ಸಂಸ್ಥೆ ವಿಲೀನಕ್ಕೆ “ಸೆಬಿ” ಒಪ್ಪಿಗೆ ಉದ್ದೇಶಿತ ಟೆಲಿನಾರ್ (ಇಂಡಿಯಾ) ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ನ ವಿಲೀನ ಯೋಜನೆಗೆ ಭಾರತೀಯ ಷೇರು ವಿನಿಮಯ ನಿಯಂತ್ರಣ ಮಂಡಳಿ (ಸೆಬಿ), ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ (ಎನ್ಎಸ್ಇ) ಯಿಂದ ಅನುಮೋದನೆ ದೊರೆತಿರುವುದಾಗಿ ಭಾರ್ತಿ ಏರ್ಟೆಲ್ ಹೇಳಿದೆ. ಭಾರ್ತಿ ಏರ್ಟೆಲ್ ಈಗ ನ್ಯಾಶನಲ್ ಕಂಪೆನಿ ಲಾ ಟ್ರಿಬ್ಯೂನಲ್ ನ ನವದೆಹಲಿ ಪೀಠದಲ್ಲಿ ಜಂಟಿ ಕಂಪನಿಯ ಅರ್ಜಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ. ಫೆಬ್ರವರಿ 2017ರಲ್ಲಿ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,3,2017

ಭಾರತ-ರಷ್ಯಾ ನಡುವೆ ಐದು ಒಪ್ಪಂದಕ್ಕೆ ಸಹಿ ರಷ್ಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ರಷ್ಯಾದಲ್ಲಿ ನಡೆದ ವ್ಯಾಪಕ ಮಾತುಕತೆಯ ನಂತರ ಭಾರತ ಮತ್ತು ರಷ್ಯಾ 5 ಒಪ್ಪಂದಗಳಿಗೆ ಸಹಿ ಹಾಕಿವೆ. ಸಹಿ ಹಾಕಲಾದ ಒಪ್ಪಂದಗಳು: ಎರಡು ವರ್ಷಗಳ ಅವಧಿಯ ವರೆಗೆ (2017-2019) ಸಾಂಸ್ಕೃತಿಕ ವಿನಿಮಯ ಒಪ್ಪಂದಕ್ಕೆ ಎರಡು ದೇಶಗಳ ನಡುವೆ ಸಹಿ ಹಾಕಲಾಯಿತು. ತಮಿಳುನಾಡಿನ ಕೂಡುಂಕುಳಂದಲ್ಲಿರುವ ಪರಮಾಣು ವಿದ್ಯುತ್‌ ಸ್ಥಾವರದಲ್ಲಿ 5 ಮತ್ತು 6ನೇ ಘಟಕ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,2,2017

ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ಪೂರೈಸಿದ ಅಮೆರಿಕ ಶತ್ರುರಾಷ್ಟ್ರಗಳ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು (ಐಸಿಬಿಎಂ) ಅಮೆರಿಕ ಮೊದಲ ಬಾರಿಗೆ ಯಶಸ್ವಿಯಾಗಿ ಪೂರೈಸಿದೆ. ಪರೀಕ್ಷೆಯ ವೇಳೆ ಕ್ಯಾಲಿಫೋರ್ನಿಯಾದ ವಾಂಡನ್‌ಬರ್ಗ್‌ ವಾಯುನೆಲೆಯಿಂದ ಹಾರಿಸಲಾದ ನೆಲದಿಂದ ಚಿಮ್ಮುವ ಕ್ಷಿಪಣಿ ರಕ್ಷಣಾ ವ್ಯವಸ್ಥೆ (ಜಿಎಂಡಿ)ಯು ಮಾರ್ಷಲ್ ದ್ವೀಪ ಪ್ರದೇಶದ ರೇಗನ್ ಪರೀಕ್ಷಾ ಸ್ಥಳದಿಂದ ಹಾರಿಸಲಾದ ಮತ್ತೊಂದು ಖಂಡಾತರ ಕ್ಷಿಪಣಿಯನ್ನು ಯಶಸ್ವಿಯಾಗಿ ಹೊಡೆದು ಉರುಳಿಸಿದೆ. ಭೂ-ಆಧಾರಿತ ಮಿಡ್ಕೋರ್ಸ್ ಡಿಫೆನ್ಸ್ (Ground Based Midcourse Defence(ಜಿಎಂಡಿ) ಯಿಂದ ರಾಕೆಟ್ ಬಾಹ್ಯಾಕಾಶಕ್ಕೆ ಪ್ರವೇಶಿಸಿದ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,1,2017

ESPN ವರ್ಲ್ಡ್ ಫೇಮ್ 100 ಪಟ್ಟಿಯಲ್ಲಿ ಭಾರತದ ನಾಲ್ವರಿಗೆ ಸ್ಥಾನ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಎಡಗೈ ಬ್ಯಾಟ್ಸ್ಮನ್ಗಳಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ESPN ವಿಶ್ವದ 100 ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳ ಶ್ರೇಯಾಂಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.             ಪಟ್ಟಿಯಲ್ಲಿ ವಿರಾಟ್ ಕೋಹ್ಲಿ 13 ನೇ ಸ್ಥಾನದಲ್ಲಿದ್ದಾರೆ. ಧೋನಿ 15 ನೇ ಸ್ಥಾನ ಮತ್ತು ಯುವರಾಜ್ ಮತ್ತು ರೈನಾ ಕ್ರಮವಾಗಿ 90 ಮತ್ತು 95…

Read More

ಪ್ರಚಲಿತ ವಿದ್ಯಮಾನಗಳು-ಮೇ,31,2017

ಸಂತೋಷ ಸೂಚ್ಯಂಕ ಅಭಿವೃದ್ದಿಗೆ ಐಐಟಿ-ಖರಗಪುರದೊಂದಿಗೆ ಮಧ್ಯಪ್ರದೇಶ ಸರ್ಕಾರ ಒಪ್ಪಂದ ಐಐಟಿ ಖರಗ್ಪುರದ “ರೆಕಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ದಿ ಹ್ಯಾಪಿನೆಸ್ ಮತ್ತು ಮಧ್ಯಪ್ರದೇಶ ಸರ್ಕಾರದ ‘ರಾಜ್ಯ ಆನಂದಂ ಸಂಸ್ಥಾನ’ (ಸಂತೋಷ ಇಲಾಖೆ)” ರಾಜ್ಯ ನಿವಾಸಿಗಳ ಯೋಗಕ್ಷೇಮವನ್ನು ಅಳತೆ ಮಾಡಲು ಸಂತೋಷ ಸೂಚ್ಯಂಕ ಅಭಿವೃದ್ಧಿಗೆ ಸಹಿ ಹಾಕಿವೆ. . ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಐಐಟಿ-ಕೆಜಿಪಿ ನಿರ್ದೇಶಕ ಪ್ರೊಫೆಸರ್ ಪಿ.ಪಿ.ಚಕ್ರಬಾರ್ತಿ ಅವರ ಉಪಸ್ಥಿತಿಯಲ್ಲಿ ಭೋಪಾಲ್ ನಲ್ಲಿ ಸಹಿ ಹಾಕಲಾಯಿತು. ಪ್ರಮುಖಾಂಶಗಳು: ಸಂತೋಷ ಸೂಚ್ಯಂಕವನ್ನು…

Read More

ಪ್ರಚಲಿತ ವಿದ್ಯಮಾನಗಳು-ಮೇ,30,2017

ಜೇಮ್ಸ್ ಬಾಂಡ್ ಖ್ಯಾತಿಯ ರೋಜರ್ ಮೂರೆ ನಿಧನ ಜೇಮ್ಸ್ ಬಾಂಡ್ ಪಾತ್ರಗಳಿಂದ ಪ್ರಸಿದ್ಧರಾದ ಬ್ರಿಟಿಷ್ ನಟ ರೋಜರ್ ಮೂರೆ (89) ಅವರು ಸ್ವಿಜರ್ ಲ್ಯಾಂಡ್ ನಲ್ಲಿ ನಿಧನರಾಗಿದ್ದಾರೆ. ಮೂರೆ ಅವರು 1973ರಿಂದ 1985ರ  ಜೇಮ್ಸ್ ಬಾಂಡ್ ಪಾತ್ರದ 7 ಚಿತ್ರಗಳಲ್ಲಿ ಅಭಿನಯಿಸಿದ್ದರು. ‘Live and Let Die’, “A view to Kill” ಮತ್ತು ‘The Spy Who Loved Me’ ಚಿತ್ರಗಳಲ್ಲಿ ಮೂರೆ ಅಭಿನಯಿಸಿ ಮೋಡಿ ಮಾಡಿದ್ದರು. ದಕ್ಷಿಣ ಲಂಡನ್ ನ್ನಿನ ಸ್ಟಾಕ್ ವೇಕ್ ನಲ್ಲಿ…

Read More

ಪ್ರಚಲಿತ ವಿದ್ಯಮಾನಗಳು-ಮೇ,29,2017

ನರ್ಮದಾ ನದಿಯಲ್ಲಿ ಮರಳು ಗಣಿಗಾರಿಕೆ ಮೇಲೆ ಮಧ್ಯಪ್ರದೇಶ ಸರ್ಕಾರದಿಂದ ನಿಷೇಧ ಮಧ್ಯಪ್ರದೇಶ ರಾಜ್ಯ ಸರ್ಕಾರ ನರ್ಮದಾ ನದಿಯಲ್ಲಿ ಮರಳು ಗಣಿಗಾರಿಕೆ ಮೇಲೆ ಅನಿರ್ದಿಷ್ಟ ಅವಧಿ ನಿಷೇಧವನ್ನು ಹೇರಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರು ಭೋಪಾಲ್ ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ನದಿಗಳಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಧಾನಗಳನ್ನು ಸೂಚಿಸಲು ಸರ್ಕಾರ ಸಮಿತಿಯನ್ನು ಸಹ ರಚಿಸಿದೆ. ಈ ಸಮಿತಿಯು ನದಿಗಳಿಗೆ ಹಾನಿಯಾಗದಂತೆ ಮರಳು ಗಣಿಗಾರಿಕೆ ನಡೆಸುವ ವಿಧಾನಗಳನ್ನು ಅಧ್ಯಯನ ನಡೆಸಿ ನಂತರ ರಾಜ್ಯ ಸರ್ಕಾರಕ್ಕೆ ವರದಿ…

Read More

ಪ್ರಚಲಿತ ವಿದ್ಯಮಾನಗಳು-ಮೇ,28,2017

ಭಾರತದ ವಿಜ್ಞಾನಿ ಶ್ರೀನಿವಾಸ್ ಕುಲಕರ್ಣಿ ರವರಿಗೆ ಡಾನ್ ಡೇವಿಡ್ ಪ್ರಶಸ್ತಿ ಭಾರತದ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿ ರವರಿಗೆ ಪ್ರತಿಷ್ಠಿತ ಡಾನ್ ಡೇವಿಡ್ ಪ್ರಶಸ್ತಿ ಲಭಿಸಿದೆ. ಖಗೋಳ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಮೆರಿಕದ ಪಸಾಡೆನಾದ ಕ್ಯಾಲಿಫೋರ್ನಿಯಾ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಗೋಳಭೌತಶಾಸ್ತ್ರ ಮತ್ತು ಗ್ರಹ ವಿಜ್ಞಾನ ವಿಭಾಗದಲ್ಲಿ ಕುಲಕರ್ಣಿ ಪ್ರೊಫೆಸರ್ ಆಗಿದ್ದಾರೆ.ಈ ಪ್ರಶಸ್ತಿಯು ಒಂದು ದಶಲಕ್ಷ ಡಾಲರ್ (6 ಕೋಟಿ 70 ಲಕ್ಷ ರೂ.ಗಳು) ಬಹುಮಾನ ಒಳಗೊಂಡಿದೆ. ಮೇ 21ರಂದು ಈ…

Read More

ಪ್ರಚಲಿತ ವಿದ್ಯಮಾನಗಳು-ಮೇ,27,2017

ನಾಲ್ಕು ಬಾರಿ “ಮೌಂಟ್ ಎವರೆಸ್ಟ್” ಏರಿ ದಾಖಲೆ ಬರೆದ ಅಂಶು ಜಮ್ಸೆನ್ಪ ಅರುಣಾಚಲ ಪ್ರದೇಶದ ಬೊಮ್ಡಿಲಾದ ನಿವಾಸಿ ಅಂಶು ಜಮ್ಸೆನ್ಪ ಅವರು ನಾಲ್ಕು ಬಾರಿ ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಜಮ್ಸೆನ್ಪಾ ಅವರು ಒಂದೇ ಋತುವಿನಲ್ಲಿ ಎರಡು ಬಾರಿ, ಅದರಲ್ಲೂ 10 ದಿನಗಳ ಅಂತರದಲ್ಲಿ ಎರಡು ಬಾರಿ ಎವರೆಸ್ಟ್ ಪರ್ವತವನ್ನು ಈಗಾಗಲೇ ಏರಿದ್ದಾರೆ. ಮೇ 2011 ರಲ್ಲಿ ಅವರು…

Read More