ಪ್ರಚಲಿತ ವಿದ್ಯಮಾನಗಳು-ಜೂನ್ 4, 2016

ಭಾರತ ಮತ್ತು ಕತಾರ್ ನಡುವೆ ಏಳು ಒಪ್ಪಂದಗಳಿಗೆ ಸಹಿ ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಮೋದಿ ರವರು ತಮ್ಮ ಕತಾರ್ ಭೇಟಿ ವೇಳೆ ಭಾರತ ಮತ್ತು ಕತಾರ್ ರಾಷ್ಟ್ರಗಳ ನಡುವೆ ಪ್ರಮುಖ ಏಳು ಒಪ್ಪಂದಗಳಿಗೆ ಸಹಿ ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕತಾರ್ ಅಮೀರ ಶೇಖ್ ತಮಿಮ್ ಅವರ ನಡುವೆ ನಡೆದ ಮಾತುಕತೆಯ ನಂತರ ಏಳು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತ – ಆಪ್ಘಾನಿಸ್ತಾನ ಸ್ನೇಹಸಂಬಂಧ ಅಣೆಕಟ್ಟು ಲೋಕಾರ್ಪಣೆ ಭಾರತ-ಅಫ್ಘಾನಿಸ್ತಾನ ನಡುವಿನ ಸ್ನೇಹಸಂಬಂಧದ ಪ್ರತೀಕ ಎಂದೇ…

Read More

ಪ್ರಚಲಿತ ವಿದ್ಯಮಾನಗಳು-ಜೂನ್ 3, 2016

ಸ್ವಿಟ್ಜರ್ಲ್ಯಾಂಡ್ನ ನಲ್ಲಿ ವಿಶ್ವದ ಅತಿ ಉದ್ದನೆಯ ರೈಲು ಸುರಂಗ ಮಾರ್ಗ ವಿಶ್ವದ ಅತೀ ಉದ್ದನೆಯ ರೈಲ್ವೆ ಸುರಂಗ ಮಾರ್ಗ ಸ್ವಿಟ್ಜರ್ಲ್ಯಾಂಡ್ನನಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಸುಮಾರು 17 ವರ್ಷಗಳ ಕಾಮಗಾರಿಯ ಬಳಿಕ ಈ ಮಾರ್ಗ ಸಂಚಾರಕ್ಕೆ ಮುಕ್ತಾವಾಗಿದ್ದು, 2016ರ ಡಿಸೆಂಬರ್ ನಲ್ಲಿ ರೈಲು ಸಂಚಾರ ಸಂಪೂರ್ಣವಾಗಿ ಆರಂಭವಾಗಲಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಇಟಲಿ ಪ್ರಧಾನಿ ಮಟ್ಟೆವೋ ರೆಂಝಿ ರೈಲ್ವೆ ಸುರಂಗ ಮಾರ್ಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುರಂಗ ಮಾರ್ಗದ ಬಗ್ಗೆ: ಗೋಟ್ಟಹಾರ್ಡ್…

Read More

ಪ್ರಚಲಿತ ವಿದ್ಯಮಾನಗಳು-ಜೂನ್ 2, 2016

“ಬಯೋನಿಕ್ ಲೀಫ್ 2.0” ದೃವ ಇಂಧನ ಉತ್ಪಾದಿಸುವ ಕೃತಕ ಎಲೆ ಆವಿಷ್ಕಾರ ನೈಸರ್ಗಿಕವಾಗಿ ಸಸ್ಯಗಳು ಸೂರ್ಯನ ಕಿರಣಗಳನ್ನು ಬಳಸಿ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರ ತಯಾರಿಸುವ ರೀತಿಯಲ್ಲೆ ಕಾರ್ಯನಿರ್ವಹಿಸಬಲ್ಲ ಕೃತಕ ಎಲೆಯನ್ನು ಹಾರ್ವಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಈ ಎಲೆಗೆ “ಬಯೋನಿಕ್ ಲೀಫ್ 2.0” ಎಂದು ಕರೆಯಲಾಗಿದ್ದು, ಸೂರ್ಯನ ಕಿರಣಗಳನ್ನು ಬಳಸಿ ನೀರನ್ನು ಆಮ್ಲಜನಕ ಮತ್ತು ಜಲಜನಕವಾಗಿ ಬೇರ್ಪಡಿಸಿ ದೃವ ಇಂಧನ ಉತ್ಪಾದಿಸಬಹುದಾಗಿದೆ. ಬಯೋನಿಕ್ ಲೀಫ್ 2.0 ಸಸ್ಯಗಳಿಗಿಂತಲೂ 10 ಪಟ್ಟು ಹೆಚ್ಚು ಶಕ್ತಿಯನ್ನು ಹೊಂದಿದೆ ಈ…

Read More

ಪ್ರಚಲಿತ ವಿದ್ಯಮಾನಗಳು-ಜೂನ್ 1, 2016

ಹಿರಿಯ ಸಾಹಿತಿ ದೇ. ಜವರೇಗೌಡ ಬಾರದ ಲೋಕಕ್ಕೆ ಹಿರಿಯ ಸಾಹಿತಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ನಾಡೋಜ ದೇ. ಜವರೇಗೌಡ ರವರು ವಿಧಿವಶರಾದರು. ಶ್ರೀಯುತರು ದೇಜಗೌ ಎಂದೇ ಜನಮಾನಸದಲ್ಲಿ ಪ್ರಸಿದ್ಧಿಯಾಗಿದ್ದರು. ಜುಲೈ 6, 1918 ರಂದು ಬೆಂಗಳೂರು ಜಿಲ್ಲೆ, ಚನ್ನಪಟ್ಟಣದ ಚಕ್ಕೆರೆಗ್ರಾಮದಲ್ಲಿ ದೇವೇಗೌಡ-ಚೆನ್ನಮ್ಮ ಪುಣ್ಯದಂಪತಿಗಳ ಸುಪುತ್ರರಾಗಿ ದೇಜಗೌ ಕಡುಬಡತನದ ರೈತಕುಟುಂಬದಲ್ಲಿ ಜನಿಸಿದವರು. ದೇಜಗೌ ರವರು ಶ್ರೀಕಂಠಯ್ಯ ಮತ್ತು ಕುವೆಂಪು ರವರ ಶಿಷ್ಯರಾಗಿದ್ದವರು. ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿ,ಮೈಸೂರಿನಲ್ಲಿ ಕನ್ನಡ ಎಂ.ಎ. ಪದವಿ ಪಡೆದರು. 1946ರಲ್ಲಿ ಮೈಸೂರು ವಿಶ್ವವಿದ್ಯಾಲಯದ…

Read More