ಪ್ರಚಲಿತ ವಿದ್ಯಮಾನಗಳು-ಜುಲೈ 7, 2016

ಜಂಕ್ ಆಹಾರ ಮೇಲೆ ಶೇ 14.5% ತೆರಿಗೆ ವಿಧಿಸಲು ಕೇರಳ ಸರ್ಕಾರ ನಿರ್ಧಾರ ಪಿಜ್ಜಾ, ಬರ್ಗರ್ ನಂತಹ ಜಂಕ್ ಆಹಾರಗಳ ಮೇಲೆ ಶೇ 14.5% ತೆರಿಗೆ ವಿಧಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ನಿರ್ಣಯದಿಂದ ಕೇರಳದಲ್ಲಿ ಮುಂದಿನ ದಿನಗಳಲ್ಲಿ ಜಂಕ್ ಪುಡ್ ಗಳ ಬೆಲೆ ದುಬಾರಿ ಎನಿಸಲಿದೆ. ಇತ್ತೀಚೆಗೆ ಅಧಿಕಾರಕ್ಕೇರಿದ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರ ತನ್ನ ಮೊದಲನೇ ಬಜೆಟ್ ಮಂಡಿಸಿದ್ದು, ಅದರಲ್ಲಿ ಈ ಪ್ರಸ್ತಾವವನ್ನು ಮುಂದಿಟ್ಟಿದೆ. ಪ್ರಸ್ತಾವನೆಯಂತೆ ಬರ್ಗರ್, ಪಿಜ್ಜಾ, ಪಾಸ್ತಾಗಳಂತಹ ಆಹಾರ ಸರಬರಾಜು…

Read More

ಪ್ರಚಲಿತ ವಿದ್ಯಮಾನಗಳು-ಜುಲೈ 6, 2016

ದಕ್ಷಿಣಾ ಆಫ್ರಿಕಾ ಸಾಹಿತಿ ಲಿಡುಡುಮಲಿಂಗನಿ (Lidudumalingani) ಗೆ ಒಲಿದೆ 2016 ಕೈನ್ ಪ್ರಶಸ್ತಿ ದಕ್ಷಿಣಾ ಆಫ್ರಿಕಾದ ಖ್ಯಾತಿ ಸಾಹಿತಿ, ಸಿನಿಕಾರ ಹಾಗೂ ಪೋಟೊಗ್ರಾಫರ್ ಆಗಿರುವ ಲಿಡುಡುಮಲಿಂಗನಿ ರವರಿಗೆ ಪ್ರತಿಷ್ಟಿತ 2016 ನೇ ಸಾಲಿನ ಕೈನ್ ಪ್ರಶಸ್ತಿಯನ್ನು ನೀಡಲಾಗಿದೆ. ಲಿಡುಡುಮಲಿಂಗನಿ ರವರ ಪ್ರಸಿದ್ದ ಸಣ್ಣ ಕಥೆ “ಮೆಮೊರೀಸ್ ವಿ ಲಾಸ್ಟ್” ಗೆ ಈ ಪ್ರಶಸ್ತಿ ಸಂದಿದೆ. ಸಾಂಪ್ರಾದಾಯಿಕ ನಂಬಿಕಗಳ ಮೂಲಕ ಸಿಝೋಪ್ರೆನಿಯಾ (Schizophrenia) ಕಾಯಿಲೆಯನ್ನು ವಾಸಿ ಮಾಡುವ ಸುತ್ತ ಬರೆಯಲಾಗಿದೆ. ಕೈನ್ ಪ್ರಶಸ್ತಿಯ ಬಗ್ಗೆ (Caine Prize): ಕೈನ್…

Read More

ಪ್ರಚಲಿತ ವಿದ್ಯಮಾನಗಳು-ಜುಲೈ 5, 2016

ದೇಶದ ಮೊದಲ ಸಮಗ್ರ ರಕ್ಷಣಾ ಸಂಪರ್ಕ ವ್ಯವಸ್ಥೆಗೆ ಚಾಲನೆ ಭಾರತದ ಮೊದಲ ಸಮಗ್ರ ರಕ್ಷಣಾ ಸಂಪರ್ಕ ವ್ಯವಸ್ಥೆ (Integrated Defence Communication Networks)ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರವರು ದೆಹಲಿಯಲ್ಲಿ ಚಾಲನೆ ನೀಡಿದ್ದಾರೆ. ಈ ನೂತನ ವ್ಯವಸ್ಥೆಯು ಭಾರತೀಯ ಸೇನಾ ಪಡೆ, ವಾಯು ಪಡೆ, ನೌಕ ಪಡೆ ಸೇರಿದಂತೆ ವಿಶೇಷ ಪಡೆಗಳ ನಡುವೆ ತ್ವರಿತವಾಗಿ ಮಾಹಿತಿ ಸಂವಹನೆಗೆ ಸಹಕಾರಿಯಾಗಲಿದೆ. ಸಮಗ್ರ ರಕ್ಷಣಾ ಸಂಪರ್ಕ ವ್ಯವಸ್ಥೆ ಬಗ್ಗೆ ಸಮಗ್ರ ರಕ್ಷಣಾ ಸಂಪರ್ಕ ವ್ಯವಸ್ಥೆಯು ದೇಶದ ಸೇನಾಪಡೆ, ವಾಯು…

Read More

ಪ್ರಚಲಿತ ವಿದ್ಯಮಾನಗಳು-ಜುಲೈ 4, 2016

ಏಷ್ಯಾದ ಸುಂದರ ತಾಣಗಳ ಪಟ್ಟಿಯಲ್ಲಿ “ತಾಜ್ ಮಹಲ್” ವಿಶ್ವ ಪ್ರಸಿದ್ದ ತಾಜ್ ಮಹಲ್ ಈಗ ಮತ್ತೊಂದ ಗರಿಗೆ ಪಾತ್ರವಾಗಿದೆ. ಕೊಂಡೆ ನಾಸ್ಟ್ ಟ್ರಾವೆಲರ್ (ಸಿ ಎನ್ ಟಿ) ನಿಯತಕಾಲಿಕೆ ಬಿಡುಗಡೆಗೊಳಿಸಿರುವ ಏಷ್ಯಾದ 50 ಸುಂದರ ತಾಣಗಳ ಪಟ್ಟಿಯಲ್ಲಿ ಭಾರತದ ತಾಜ್ ಮಹಲ್ ಸ್ಥಾನ ಗಳಿಸಿದೆ. 1684ರಲ್ಲಿ ಷಹಜಹಾನ್ ತನ್ನ ಪತ್ನಿ ಮಮ್ತಾಜ್​ಳ ಪ್ರೀತಿಯ ಕುರುಹುಗಾಗಿ ಈ ಸುಂದರ ಸ್ಮಾರಕ ನಿರ್ಮಿಸಿದ್ದು, ವಿಶ್ವದ ಏಳು ಅದ್ಬುತಗಳಲ್ಲಿ ಸ್ಥಾನ ಪಡೆಯುವ ಮೂಲಕ ಈಗಾಗಲೇ ವಿಶ್ವದ ಗಮನ ಸೆಳೆದಿದೆ. ಇದೀಗ ಸಿಎನ್​ಟಿ…

Read More

ಪ್ರಚಲಿತ ವಿದ್ಯಮಾನಗಳು-ಜುಲೈ 3, 2016

ವಿಶ್ವದ ಮೊದಲ ವಿದ್ಯುತ್ ಚಾಲಿತ ಟ್ರಕ್ ರಸ್ತೆ “ಸ್ವೀಡನ್” ಅಲ್ಲಿ ಆರಂಭ ವಿಶ್ವದ ಮೊದಲ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಸ್ವೀಡನ್ ಅಲ್ಲಿ ಆರಂಭಗೊಂಡಿದೆ. ಸ್ವೀಡನ್ ಸರ್ಕಾರದ ಈ ಕ್ರಮ ವಾಯು ಮಾಲಿನ್ಯ ತಪ್ಪಿಸುವ ಮಹತ್ವದ ಗುರಿ ಹೊಂದಿದೆ. ವಿದ್ಯುತ್ ಚಾಲಿತ ಟ್ರಕ್ ರಸ್ತೆಯ ಪ್ರಯೋಗಾರ್ಥ ಪರೀಕ್ಷೆಯನ್ನು ಸ್ವೀಡನ್ ನ ಗಾವ್ಲೆ ನಗರದಲ್ಲಿ ನಡೆಸಲಾಗಿದ್ದು, ಈ ಪರೀಕ್ಷೆಯಲ್ಲಿ ಭಾರಿ ಗಾತ್ರದ ವಿದ್ಯುತ್ ಚಾಲಿತ ಟ್ರಕ್ ಗಳು ಸುಗಮವಾಗಿ ಚಲಿಸುವ ಮೂಲಕ ಯಶಸ್ವಿಯಾಗಿವೆ. ಕಾರ್ಯನಿರ್ವಹಣೆ ಹೇಗೆ? ಈ ವಿದ್ಯುತ್…

Read More

ಪ್ರಚಲಿತ ವಿದ್ಯಮಾನಗಳು-ಜುಲೈ 2, 2016

ಖ್ಯಾತ ಮರಾಠಿ ಸಾಹಿತಿ “ರಾಮಚಂದ್ರ ಧೇರೆ” ನಿಧನ ಖ್ಯಾತ ಮರಾಠಿ ಸಾಹಿತಿ, ವಿದ್ವಾಂಸ ರಾಮಚಂದ್ರ ಚಿಂತಮನ್ ಧೇರೆ ರವರು ಧೀರ್ಘಕಾಲದ ಅನಾರೋಗ್ಯದ ನಿಮಿತ್ತ ನಿಧನರಾದರು. ಧೇರೆ ರವರು ತಮ್ಮ ಆಳವಾದ ಸಂಶೋಧನೆ ಮೂಲಕ ಮರಾಠಿ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿದ್ದರು. ರಾಮಚಂದ್ರ ಧೇರೆ ಬಗ್ಗೆ: ರಾಮಚಂದ್ರ ಧೇರೆ ರವರು ಪುಣೆ ಬಳಿಯ ನಿಗಡೆ ಹಳ್ಳಿಯಲ್ಲಿ ಜುಲೈ 21, 1930 ರಲ್ಲಿ ಜನಿಸಿದರು. 1966 ರಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ, 1975 ರಲ್ಲಿ ಪಿ.ಎಚ್.ಡಿಯನ್ನು ಹಾಗೂ 1980 ರಲ್ಲಿ…

Read More

ಪ್ರಚಲಿತ ವಿದ್ಯಮಾನಗಳು-ಜುಲೈ 1, 2016

ಸ್ವದೇಶಿ ನಿರ್ಮಿತ ಯುದ್ದ ವಿಮಾನ “ತೇಜಸ್” ಸೇನೆಗೆ ಸೇರ್ಪಡೆ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಅನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆ ಮಾಡಲಾಗಿದೆ.ಈ ಮೂಲಕ ಭಾರತೀಯ ವಾಯು ಸೇನೆಯ ದಶಕಗಳ ಕನಸು ಇದೀಗ ನನಸಾಗಿದೆ. ತೇಜಸ್ ಅನ್ನು ಹಿಂದೂಸ್ತಾನ್ ಏರೋನಾಟಿಕಲ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಹಿಂದೆಯೇ ತೇಜಸ್ ಯುದ್ಧ ವಿಮಾನ ವಾಯು ಸೇನೆಗೆ ಸೇರ್ಪಡೆಗೊಳ್ಳಬೇಕಿತ್ತಾದರೂ, ತಾಂತ್ರಿಕ ದೋಷ ಮತ್ತು ಕಾರಣಾಂತರಗಳಿಂದ ತೇಜಸ್ ವಾಯು ಸೇನೆ ಸೇರ್ಪಡೆ ಮುಂದಕ್ಕೆ ಸಾಗುತ್ತಾ ಬಂದಿತ್ತು. ಇದೀಗ ಅಂತಿಮವಾಗಿ ತನ್ನ…

Read More

ಚೂರು ಪಾರು ಸುದ್ದಿ: ಜೂನ್ 2016

96 ರ ಜಪಾನಿನ ಶಿಗೆಮಿ ಹಿರಾತಾ ಗಿನ್ನಿಸ್ ದಾಖಲೆ: ಜಪಾನಿನ ಶಿಗೆಮಿ ಹಿರಾತಾ ರವರು ಕ್ಯೋಟೊ ವಿಶ್ವವಿದ್ಯಾಲಯದಿಂದ ಪದವಿ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾನೆ. ಸೆರಾಮಿಕ್ ಕಲೆ ವಿಭಾಗದಲ್ಲಿ ಪದವಿ ಪಡೆದಿರುವ ಅವರು ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ. 1919 ರಲ್ಲಿ ಹಿರೋಶಿಮಾದಲ್ಲಿ ಜನಿಸಿದ ಶಿಗೆಮಿ ಹಿರಾತಾ ತಮ್ಮ ಪದವಿ ಮುಗಿಸಲು ಬರೊಬ್ಬರಿ 11 ವರ್ಷ ತೆಗೆದುಕೊಂಡಿದ್ದಾರೆ. ಹಿರಾತಾ ಅವರು ವಿಶ್ವಮಹಾಯುದ್ದ 2ರ ಸಂದರ್ಭದಲ್ಲಿ ಜಪಾನಿ ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ದಿಯಾ ಮಿರ್ಜಾ ಸ್ವಚ್ಚ ಸಾಥಿ ರಾಯಭಾರಿ:…

Read More

ಪ್ರಚಲಿತ ವಿದ್ಯಮಾನಗಳು-ಜೂನ್ 7, 2016

ತಾಯಿಯಿಂದ ಮಗುವಿಗೆ ಏಡ್ಸ್ ಬಾರದಂತೆ ನಿಯಂತ್ರಿಸಿದ ಏಷ್ಯಾದ ಮೊದಲ ರಾಷ್ಟ್ರ ಥಾಯ್ಲೆಂಡ್ ತಾಯಿಯಿಂದ ಮಗುವಿಗೆ ಎಚ್​ಐವಿ ಸೋಂಕು ಹರಡುವುದನ್ನು ತಡೆಗಟ್ಟುವ ಏಷ್ಯಾದ ಮೊದಲ ರಾಷ್ಟ್ರವಾಗಿ ಥಾಯ್ಲೆಂಡ್ ಹೊರಹೊಮ್ಮಿದೆ. ಥಾಯ್ಲೆಂಡ್ ನ ಈ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಈ ಸಂಬಂಧ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಥಾಯ್ಲೆಂಡ್ ನ ಆರೋಗ್ಯ ಸಚಿಚರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಒಟ್ಟಾರೆ ಥಾಯ್ಲೆಂಡ್​ನಲ್ಲಿ 2000 ದಿಂದ ಈಚೆಗೆ ಗರ್ಭಿಣಿ ಸ್ತ್ರೀಯರಿಗೆ ಎಚ್​ಐವಿ ಸೋಂಕು ಬರದಂತೆ ತಡೆಗಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿತ್ತು, ಈಗ…

Read More

ಪ್ರಚಲಿತ ವಿದ್ಯಮಾನಗಳು-ಜೂನ್ 5, 2016

ಖ್ಯಾತ ರಂಗಭೂಮಿ ಮತ್ತು ಚಿತ್ರ ನಟಿ ಸುಲಭಾ ದೇಶಪಾಂಡೆ ವಿಧಿವಶ ಹಿರಿಯ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕಲಾವಿದೆ ಸುಲಭಾ ದೇಶಪಾಂಡೆ ಅವರು ವಿಧಿವಶರಾದರು. 79 ವರ್ಷ ವಯಸ್ಸಿನ ಸುಲಭಾ ದೇಶಪಾಂಡೆ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸುಲಭಾ ದೇಶಪಾಂಡೆ ರವರು ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದರು. ಹಿರಿಯ ನಟ, ನಾಟಕಕಾರ ವಿಜಯ್ ತೆಂಡೂಲ್ಕರ್ ಅವರಂತಹ ಖ್ಯಾತರ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಇವರು ಅಭಿನಯಿಸಿದ್ದ ಕೆಲವು ಪ್ರಮುಖ ಹಿಂದಿ ಚಿತ್ರಗಳೆಂದರೆ ಭೂಮಿಕಾ(1977), ಅರವಿಂದ್ ದೇಸಾಯಿ…

Read More