ಪ್ರಚಲಿತ ವಿದ್ಯಮಾನಗಳು-ನವೆಂಬರ್,5,2017

ಬ್ರಹ್ಮಾಂಡದ ಪುರಾತನ ಸುರುಳಿಯಾಕಾರದ ನಕ್ಷತ್ರಪುಂಜ ಪತ್ತೆ ವಿಜ್ಞಾನಿಗಳು A1689B11 ಎಂದು ಕರೆಯಲ್ಪಡುವ ಅತ್ಯಂತ ಪುರಾತನ ಸುರುಳಿಯಾಕಾರದ ನಕ್ಷತ್ರಪುಂಜವನ್ನು ಕಂಡುಹಿಡಿದಿದ್ದಾರೆ. ವಿಶ್ವದಲ್ಲಿ ಇದುವರೆಗೆ ದಾಖಲಾಗಿರುವ ಅತ್ಯಂತ ಪುರಾತನ ನಕ್ಷತ್ರಪುಂಜ ಇದಾಗಿದೆ. ಹವಾಯಿಯ ಜೆಮಿನಿ ನಾರ್ತ್ ಟೆಲಿಸ್ಕೋಪ್ ಮೂಲಕ ಇನ್ಫ್ರಾರೆಡ್ ಇಂಟೆಗ್ರಲ್ ಫೀಲ್ಡ್ ಸ್ಪೆಕ್ಟ್ರೋಗ್ರಾಫ್ (ಎನ್ಐಎಫ್ಎಸ್) ನೊಂದಿಗೆ ಗುರುತ್ವಾಕರ್ಷಣೆಯ ಲೆನ್ಸಿಂಗ್ ಅನ್ನು ಸಂಯೋಜಿಸುವ ಶಕ್ತಿಯುತ ತಂತ್ರವನ್ನು ಬಳಸಿ ಇದನ್ನು ಪತ್ತೆ ಮಾಡಲಾಗಿದೆ. A1689B11 ನಕ್ಷತ್ರಪುಂಜವು 11 ಶತಕೋಟಿ ವರ್ಷಗಳ ಹಿಂದೆ ಜನಿಸಿದ್ದು, ಬಿಗ್ ಬ್ಯಾಂಗ್ ಆದ ನಂತರ ಕೇವಲ 2.6…

Read More

ಪ್ರಚಲಿತ ವಿದ್ಯಮಾನಗಳು-ನವೆಂಬರ್,4,2017

ನವದೆಹಲಿಯಲ್ಲಿ ವರ್ಲ್ಡ್ ಫುಡ್ ಇಂಡಿಯಾ: 2017 ಪ್ರಾರಂಭ ನವದೆಹಲಿಯ ಇಂಡಿಯಾ ಗೇಟ್ ಲಾನ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ನವೆಂಬರ್ 3, 2017 ರಂದು ವಿಶ್ವ ಆಹಾರ ಭಾರತ 2017 (ವರ್ಲ್ಡ್ ಫುಡ್ ಇಂಡಿಯಾ) ಉದ್ಘಾಟಿಸಿದರು. ಮೂರು ದಿನಗಳ ವಿಶ್ವ ಆಹಾರ ಭಾರತವನ್ನು ಆಹಾರ ಸಂಸ್ಕರಣ ಕೈಗಾರಿಕೆ ಸಚಿವಾಲಯ ಆಯೋಜಿಸಿದೆ. 2017 ವಿಶ್ವ ಆಹಾರ ಭಾರತದ ಧ್ಯೇಯವಾಕ್ಯ “ಟ್ರಾನ್ಸ್ಫಾರ್ಮಿಂಗ್ ದಿ ಫುಡ್ ಎಕಾನಮಿ” ಆಗಿದೆ. ಜರ್ಮನಿ, ಜಪಾನ್ ಮತ್ತು ಡೆನ್ಮಾರ್ಕ್ ವಿಶ್ವ ಆಹಾರ ಭಾರತಕ್ಕೆ ಪಾಲುದಾರ…

Read More

ಪ್ರಚಲಿತ ವಿದ್ಯಮಾನಗಳು-ನವೆಂಬರ್,3,2017

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅವಧಿ ವಿಸ್ತರಣಗೆ ಸಂಪುಟ ಒಪ್ಪಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅವಧಿಯನ್ನು ಮೂರು ವರ್ಷಗಳ ಅವಧಿಗೆ ಅಂದರೆ 2017-18 ರಿಂದ 2018-19ರವರೆಗೆ ವಿಸ್ತರಿಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ನಿರ್ಧರಿಸಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು ಇನ್ನು ಮುಂದೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-  ರೆಮ್ಯುನರೇಟಿವ್‌ ಅಪ್ರೋಚಸ್‌ ಫಾರ್‌ ಅಗ್ರಿಕಲ್ಚರ್‌ ಅಂಡ್ ಅಲೈಡ್‌ ಸೆಕ್ಟರ್‌ ರಿಜುವಿನೇಷನ್‌ ‘ಆರ್‌ಕೆವಿವೈ–ಆರ್‌ಎಎಫ್‌ಟಿಎಎಆರ್‌ ಎಂದು ಮರು ನಾಮಕರಣ ಮಾಡಿ ಅನುಷ್ಟಾನಗೊಳಿಸಲಾಗುವುದು. ಪರಿಷ್ಕೃತ ಯೋಜನೆಯ ಅಡಿಯಲ್ಲಿ ಕೃಷಿ ಕ್ಷೇತ್ರದಲ್ಲಿ…

Read More

ಪ್ರಚಲಿತ ವಿದ್ಯಮಾನಗಳು-ನವೆಂಬರ್,2,2017

ಸುಲಭ ವಹಿವಾಟು ವಿಶ್ವ ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ 100ನೇ ಸ್ಥಾನ ವಿಶ್ವ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿರುವ “ಡುಯಿಂಗ್ ಬ್ಯುಸಿನೆಸ್ (ಡಿಬಿ) 2018: ರಿಪಾರ್ಮಿಂಗ್ ಟು ಕ್ರಿಯೆಟ್ ಜಾಬ್ಸ್” ಶೀರ್ಷಿಕೆಯ ವರದಿಯಲ್ಲಿ 190 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 100ನೇ ಸ್ಥಾನವನ್ನು ಪಡೆದುಕೊಂಡಿದೆ. 2017 ಸುಲಭ ವಹಿವಾಟು ವಿಶ್ವ ಸೂಚ್ಯಂಕ ಪಟ್ಟಿಯಲ್ಲಿ 130ನೇ ಸ್ಥಾನದಿಂದ 30 ಸ್ಥಾನ ಏರಿಕೆ ಕಾಣುವ ಮೂಲಕ 100 ನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ. ಗಳಿಸಲು ಭಾರತವು 30 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದೆ.…

Read More

ಪ್ರಚಲಿತ ವಿದ್ಯಮಾನಗಳು-ನವೆಂಬರ್,1,2017

ಸೆಪ್ಟೆಂಬರ್ 2017 ರಲ್ಲಿ ಕೈಗಾರಿಕೆಗಳ ಪ್ರಗತಿ ಆರು ತಿಂಗಳಲ್ಲಿ ಅಧಿಕ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ಪ್ರಕಾರ, ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳ ಪ್ರಗತಿಯು ಸೆಪ್ಟೆಂಬರ್‌ನಲ್ಲಿ ಆರು ತಿಂಗಳಲ್ಲಿ ಗರಿಷ್ಠ ಬೆಳವಣಿಗೆಯಾಗಿದೆ.             ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ತೈಲಾಗಾರ ವಲಯ, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಒಳಗೊಂಡಿರುವ ಪ್ರಮುಖ ಉದ್ಯಮಗಳು ಸೆಪ್ಟಂಬರ್ ನಲ್ಲಿ ಶೇ 5.2% ರಷ್ಟು ಬೆಳವಣಿಗೆ ಕಂಡಿವೆ. ಆಗಸ್ಟ್ 2017…

Read More

ಪ್ರಚಲಿತ ವಿದ್ಯಮಾನಗಳು- ಆಗಸ್ಟ್,6-10,2017

2017ನೇ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ರಾಜ್ಯ ಸರ್ಕಾರ ಕೊಡಮಾಡುವ ಡಿ.ದೇವರಾಜ ಅರಸು ಪ್ರಶಸ್ತಿಯನ್ನು 2017ನೇ ಸಾಲಿಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್‌ 20ರಂದು ವಿಧಾನಸೌಧದಲ್ಲಿ ನಡೆಯಲಿರುವ ಡಿ.ದೇವರಾಜ ಅರಸು ಅವರ 102ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಹಿತಿ ಹಂ.ಪ.ನಾಗರಾಜಯ್ಯ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಶಿಫಾರಸು ಮಾಡಿತ್ತು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರಾಜಕೀಯ…

Read More

ಪ್ರಚಲಿತ ವಿದ್ಯಮಾನಗಳು- ಆಗಸ್ಟ್,1-5,2017

ನೀತಿ ಆಯೋಗದ ಉಪಾಧ್ಯಕ್ಷ ಹುದ್ದೆಗೆ ಅರವಿಂದ್ ಪನಗರಿಯಾ ರಾಜೀನಾಮೆ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಪನಗರಿಯಾ ಅವರು ರಾಜೀನಾಮೆ ನೀಡಿದ್ದಾರೆ.  ಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಕಾರಣದಿಂದ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಪನಗರಿಯಾ ಹೇಳಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಪನಗರಿಯಾ ಅವರ ಎರಡು ವರ್ಷ ರಜೆ ಅವಧಿಯನ್ನು ವಿಸ್ತರಿಸಲು ವಿಶ್ವವಿದ್ಯಾಲಯ ನಿರಾಕರಿಸಿರುವ ಹಿನ್ನೆಯಲ್ಲಿ ಸೆಪ್ಟೆಂಬರ್ 5ರಂದು ಮತ್ತೆ ಪ್ರಾಧ್ಯಪಕ ಹುದ್ದೆಗೆ ಮರಳಲಿದ್ದಾರೆ. ಪನಗರಿಯಾ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ 2014ರ ಆಗಸ್ಟ್ ನಲ್ಲಿ ಪ್ರಧಾನಿ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,30,2017

ರಾಷ್ಟ್ರೀಯ ಶಿಕ್ಷಣ ನೀತಿ: ಕಸ್ತೂರಿ ರಂಗನ್ ಸಮಿತಿ ರಚನೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನ್ನು ರೂಪಿಸಲು ಬಾಹ್ಯಾಕಾಶ ವಿಜ್ಞಾನಿ ಕೆ ಕಸ್ತೂರಿರಂಗನ್ ನೇತೃತ್ವದ ಹೊಸ ಒಂಬತ್ತು-ಸದಸ್ಯರ ಸಮಿತಿಯನ್ನು ಮಾನವ ಸಂಪನ್ಮೂಲ ಸಚಿವಾಲಯ ರಚಿಸಿದೆ. ಸಮಿತಿಯ ಇತರ ಸದಸ್ಯರು ವ್ಯಾಪಕ ಹಿನ್ನೆಲೆಗಳಿಂದ ಆಯ್ದ ತಜ್ಞರು ಮತ್ತು ಶಿಕ್ಷಣ ತಜ್ಞರಾಗಿರಲ್ಲಿದ್ದಾರೆ.             ಕೇರಳದ ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಶೇ.100% ಸಾಕ್ಷರತೆಯನ್ನು ಸಾಧಿಸಲು ಅಪಾರ ಶ್ರಮವಹಿಸಿದ್ದ  ಮಾಜಿ ಐಎಎಸ್ ಅಧಿಕಾರಿ ಕೆ.ಜೆ ಅಲ್ಪೊನ್ಸೊ ಕಣಮಥನಂ ಅವರು ಈ…

Read More

ಪ್ರಚಲಿತ ವಿದ್ಯಮಾನಗಳು-ಜೂನ್,29,2017

ಇಂಧನ ಸಂರಕ್ಷಣೆ ಕಟ್ಟಡ ನೀತಿ-2017ಗೆ ಚಾಲನೆ ಇಂಧನ, ಕಲ್ಲಿದ್ದಲು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗಣಿ ಸಚಿವಾಲಯ ಇಂಧನ ಸಂರಕ್ಷಣೆ ಕಟ್ಟಡ ನೀತಿ 2017 (ಇಸಿಬಿಸಿ 2017) ಯನ್ನು ಪ್ರಾರಂಭಿಸಿದೆ. ಕೋಡ್ನ ಈ ನವೀಕರಿಸಿದ ಆವೃತ್ತಿಯಡಿ ಭಾರತದಾದ್ಯಂತ ಹೊಸ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಇಂಧನ ನಿರ್ವಹಣಾ ಮಾನದಂಡಗಳನ್ನು ಸೂಚಿಸಲಾಗಿದೆ. ಪ್ರಮುಖಾಂಶಗಳು: ಇಂಧನ ಸಂರಕ್ಷಣೆ ಕಟ್ಟಡ ನೀತಿ 2017 (ಇಸಿಬಿಸಿ 2017) ಯನ್ನು ಇಂಧನ ಸಚಿವಾಲಯ ಮತ್ತು ಎನರ್ಜಿ ಎಫಿಷಿಯೆನ್ಸಿಯ ಬ್ಯೂರೋ (ಬಿಇಇ) ಅಮೆರಿಕಾದ ಯುನೈಟೆಡ್ ಸ್ಟೇಟ್ಸ್…

Read More

ಪ್ರಚಲಿತ ವಿದ್ಯಮಾನಗಳು-ಜೂನ್,28,2017

ಇಸ್ರೋದ ಮಂಗಳ ಯಾನಕ್ಕೆ  1000 ದಿನದ ಸಂಭ್ರಮ ಇಸ್ರೋದ “ಮಾರ್ಸ್ ಆರ್ಬಿಟರ್ ಮಿಷನ್ (MOM)” 1000 ಭೂಮಿಯ ದಿನಗಳನ್ನು ಕಕ್ಷೆಯಲ್ಲಿ ಪೂರ್ಣಗೊಳಿಸಿದೆ. ತನ್ನ ನಿಗದಿತ ಜೀವಿತಾವಧಿಗಿಂತ 5 ಪಟ್ಟು ಹೆಚ್ಚು ಕಾಲ ಕಕ್ಷೆಯಲ್ಲಿ ಇರುವ ಮೂಲಕ ಮಂಗಳಯಾನ ಇತಿಹಾಸ ಸೃಷ್ಟಿಸಿದೆ. MOM ಪ್ರಸ್ತುತ 388 ಭಾರಿ ಮಂಗಳದ  ಕಕ್ಷೆಯನ್ನು ಪರಿಭ್ರಮಿಸಿದೆ ಮತ್ತು 715 ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ. ವಿಜ್ಞಾನಿಗಳ ಪ್ರಕಾರ, MOM ಉತ್ತಮ ಕಾರ್ಯನಿರ್ವಹಣೆ ಸ್ಥಿತಿಯಲ್ಲಿದ್ದು ನಿಧಾನವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಭಾರತವು ಮಂಗಳಯಾನ 2.0 ಮತ್ತು…

Read More