ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-26

Question 1

1.ಸಂವಿಧಾನಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ವಿಷಯದಲ್ಲಿ____________________ರವರಒಪ್ಪಿಗೆ ಬೇಕಾದಾಗ, ರಾಜ್ಯಪಾಲರಿಗೆ ಆ ವಿಷಯದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ಒರುವುದಿಲ್ಲ.

A
ಪ್ರಧಾನಮಂತ್ರಿ
B
ರಾಷ್ಟ್ರಪತಿ
C
ಮಂತ್ರಿಮಂಡಲ
D
ಕೇಂದ್ರ ಸಚಿವಾಲಯ
Question 1 Explanation: 
ರಾಷ್ಟ್ರಪತಿ
Question 2

2.ಈ ಕೆಳಕಂಡ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಮೀಸಲಿಟ್ಟ ವಿಷಯಗಳ ಮೇಲೆ ಕಾನೂನು ರಚಿಸಬಹುದಾಗಿದೆ

1. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವಾಗಿ

2. ರಾಷ್ಟ್ರೀಯ ಹಿತದೃಷ್ಟಿಯಿಂದ

3. ಸಂವಿಧಾನ ವ್ಯವಸ್ಥೆ ಕುಸಿದುಬಿದ್ದಾಗ

4. ಅಂತರರಾಷ್ಟ್ರೀಯ ಒಪ್ಪಂದವನ್ನು ಅನುಷ್ಟಾನ ಮಾಡಬೇಕಾದಾಗ

A
1, 3 ಮತ್ತು 4
B
1, 2 ಮತ್ತು 4
C
2, 3 ಮತ್ತು 4
D
ಮೇಲಿನ ಎಲ್ಲವೂ
Question 3

3.ರಾಷ್ಟ್ರಪತಿಗೆ ಯಾವುದೇ ಮಸೂದೆಯು ಸಂವಿಧಾನಾತ್ಮಕವಿದೆಯೋ ಅಥವಾ ಇಲ್ಲವೋ ಎಂಬ ಸಂಶಯ ಬಂದಾಗ, ಈ ಕೆಳಕಂಡ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ

A
ಕೇಂದ್ರ ಸಚಿವ ಸಂಪುಟದ ಅಭಿಪ್ರಾಯಕ್ಕೆ ಕಳುಹಿಸಬಹುದು
B
ಮಸೂದೆಯನ್ನು ತಿರಸ್ಕರಿಸಬಹುದು
C
ಸರ್ವೋಚ್ಛ ನ್ಯಾಯಾಲಯದ ಅಭಿಪ್ರಾಯವನ್ನು ಪಡೆಯಲು ಮಸೂದೆಯನ್ನು ಕಳುಹಿಸಬಹುದು
D
ಮೇಲಿನ ಎಲ್ಲವೂ
Question 4

4.ಒಂದು ರೂಪಾಯಿ ಕರೆನ್ಸಿ ನೋಟು ಯಾರ ಸಹಿಯನ್ನು ಹೊಂದಿರುತ್ತದೆ?

A
ನೋಟು ಮುದ್ರಣಾಲಯದ ನರ್ದೇಶಕರು
B
ಕೇಂದ್ರದ ಹಣಕಾಸು ಕಾರ್ಯದರ್ಶಿ
C
ಕೇಂದ್ರ ಹಣಕಾಸು ಮಂತ್ರಿ
D
ರಿಜರ್ವ್ ಬ್ಯಾಂಕ್ ಗವರ್ನರ್
Question 4 Explanation: 
ಕೇಂದ್ರದ ಹಣಕಾಸು ಕಾರ್ಯದರ್ಶಿ
Question 5

5.ಹರಪ್ಪ ನಾಗರಿಕತೆಯ ಪ್ರಮುಖ ಸ್ಥಳಗಳಲ್ಲೊಂದಾದ ಲೋಥಾಲ್ ನ್ನು ಉತ್ಖನನ ಮಾಡಿದವರು ಯಾರು?

A
ಎಸ್.ಆರ್.ರಾವ್
B
ಮಾರ್ಟಿಮೋರ್ ವೀಲರ್
C
ಆರ್. ಡಿ. ಬ್ಯಾನರ್ಜಿ
D
ಸರ್. ಜಾನ್ ಮಾರ್ಷಲ್
Question 5 Explanation: 
ಸರ್. ಜಾನ್ ಮಾರ್ಷಲ್
Question 6

6.ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆ ಆಗದೆ ಇರುವುದು ಯಾವುದು?

A
ಮಾಸ್ಕಿ ಶಾಸನ - ಅಶೋಕನ ಕಳಿಂಗ ಯುದ್ಧ
B
ಅಲಹಾಬಾದ್ ಶಾಸನ - ಸಮುದ್ರಗುಪ್ತ
C
ಉತ್ತರ ಮೇರೂರು ಶಾಸನ - ಚೋಳರ ಆಡಳಿತ ವ್ಯವಸ್ಥೆ
D
ಐಹೊಳೆ ಶಾಸನ - ಇಮ್ಮಡಿ ಪುಲಿಕೇಶಿ
Question 6 Explanation: 
ಮಾಸ್ಕಿ ಶಾಸನ - ಅಶೋಕನ ಕಳಿಂಗ ಯುದ್ಧ
Question 7

7.ಕರ್ನಾಟಕಕ್ಕೆ ಸಂಬಂಧಿಸಿದಂತೆ ಆಡಳಿತದಲ್ಲಿ ಅಠಾರ ಕಚೇರಿ ವ್ಯವಸ್ಥೆಯನ್ನು ಜಾರಿಗೆ ತಂದ ಮೈಸೂರಿನ ಅರಸ ಯಾರು?

A
ಕಂಠೀರವ ನರಸರಾಜ ಒಡೆಯರ್
B
ರಾಜ ಒಡೆಯರ್
C
ದೊಡ್ಡ ದೇವರಾಜ ಒಡೆಯರ್
D
ಚಿಕ್ಕದೇವರಾಜ ಒಡೆಯರ್
Question 7 Explanation: 
ಚಿಕ್ಕದೇವರಾಜ ಒಡೆಯರ್
Question 8

8. ಕೆಳಗಿನ ಹೇಳಿಕೆಗಳನ್ನು ಗಮನಿಸಿ:

1. ಅಂದಾಜುಗಳ ಸಮಿತಿ –ಮುಂಗಡ ಪತ್ರದಲ್ಲಿ ಒಳಗೊಂಡಿರುವ ಅಂದಾಜುಗಳ ಪರಿಶೀಲನೆ ಮತ್ತು ಸರ್ಕಾರದ ವೆಚ್ಚಗಳಲ್ಲಿ ಮಿತವ್ಯಯ ತರಲು ಸಲಹೆಗಳನ್ನು ನೀಡುವುದು

2. ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ – ಭಾರತದ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯ ಪರಿಶೀಲನೆ

3. ಸ್ಥಾಯೀ ಸಮಿತಿಗಳು- ಸಾರ್ವಜನಿಕ ಉದ್ಯಮಗಳ ವರದಿ ಮತ್ತು ಲೆಕ್ಕಪತ್ರಗಳನ್ನು ಪರಿಶೀಲಿಸುವುದು

ಮೇಲ್ಕಂಡವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾದವು ಯಾವುದು/ವು?

A
1 ಮತ್ತು 2
B
2 ಮತ್ತು 3
C
1 ಮತ್ತು 3
D
ಮೇಲಿನ ಎಲ್ಲವೂ
Question 8 Explanation: 
1 ಮತ್ತು 2
Question 9

9.ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದೆ ಇರುವುದು ಯಾವುದು?

A
ಡಾ. ರಾಜೇಂದ್ರ ಪ್ರಸಾದ್ - ಸಂವಿಧಾನ ರಚನಾ ಸಭೆಯ ಅಧ್ಯಕ್ಷರು
B
ಜವಾಹರ್ ಲಾಲ್ ನೆಹರು - ಮೂಲಭೂತ ಕರ್ತವ್ಯಗಳ ಸಮಿತಿಯ ಅಧ್ಯಕ್ಷರು
C
ಡಾ.ಬಿ.ಆರ್. ಅಂಬೇಡ್ಕರ್ - ಸಂವಿಧಾನ ರಚನಾ ಸಭೆಯ ಕರಡು ರಚನಾ ಸಮಿತಿಯ ಅಧ್ಯಕ್ಷರು
D
ಸರದಾರ್ ವಲ್ಲಭಾಯ್ ಪಟೇಲ್ - ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು
Question 9 Explanation: 
ಜವಾಹರ್ ಲಾಲ್ ನೆಹರು - ಮೂಲಭೂತ ಕರ್ತವ್ಯಗಳ ಸಮಿತಿಯ ಅಧ್ಯಕ್ಷರು
Question 10

10.ಭಾರತೀಯ ಸಂವಿಧಾನದನ್ವಯ, ರಾಷ್ಟ್ರಪತಿಗೆ ಈ ಕೆಳಕಂಡ ಯಾವ ಸಂದರ್ಭದಲ್ಲಿ ಸಂಬಂಧಿಸಿದ ರಾಜ್ಯದಲ್ಲಿ 356ನೇ ಅನುಚ್ಛೇದದ ಪ್ರಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬಹುದಾಗಿದೆ?

A
ಆಂತರಿಕ ಗಲಭೆಗಳಿಂದ ರಾಜ್ಯದ ಭದ್ರತೆಗೆ ಅಪಾಯ ಒದಗಲಿರುವ ಸಂದರ್ಭದಲ್ಲಿ
B
ಹೊರಗಿನ ಆಕ್ರಮಣದಿಂದ ರಾಜ್ಯದ ಭದ್ರತೆಗೆ ಅಪಾಯ ಒದಗಲಿರುವ ಸಂದರ್ಭದಲ್ಲಿ
C
ರಾಜ್ಯದ ಹಣಕಾಸು ಸ್ಥಿರತೆಗೆ ಅಪಾಯ ಒದಗಲಿರುವ ಸಂದರ್ಭದಲ್ಲಿ
D
ರಾಜ್ಯದ ಸಂವಿಧಾನಾತ್ಮಕ ವ್ಯವಸ್ಥೆ ವಿಫಲಗೊಂಡ ಸಂದರ್ಭದಲ್ಲಿ
Question 10 Explanation: 
ರಾಜ್ಯದ ಸಂವಿಧಾನಾತ್ಮಕ ವ್ಯವಸ್ಥೆ ವಿಫಲಗೊಂಡ ಸಂದರ್ಭದಲ್ಲಿ
There are 10 questions to complete.

7 Thoughts to “ಸಾಮಾನ್ಯ ಜ್ಞಾನ ಕ್ವೀಜ್ 25”

  1. umesh

    5th questions answer iz wrong its S R Rav

  2. shekhar

    Sir jhon marshal is right ans sir

  3. Manjunath

    It is usefuĺl to compitators.

  4. Narasimha

    Very important questions

Leave a Comment

This site uses Akismet to reduce spam. Learn how your comment data is processed.